ಉದ್ಯಮಿ, ಕೊಡುಗೈ ದಾನಿ, ಸಂಘಟಕ ಹಂಝ ಬಸ್ತಿಕೋಡಿ ಅವರ ಅನನ್ಯ ಸಮಾಜಸೇವೆಗೆ “ಸ್ವಸ್ತಿಸಿರಿ” ರಾಜ್ಯ ಪ್ರಶಸ್ತಿ ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್, ಕರ್ನಾಟಕ)

ಬಂಟ್ವಾಳ: ಉದ್ಯಮಿ, ಕೊಡುಗೈ ದಾನಿ, ಸಂಘಟಕ, ಸಮಾಜ ಸೇವಕ ಹಂಝ ಬಸ್ತಿಕೋಡಿ ಅವರ ಅನನ್ಯ ಸಮಾಜ ಸೇವೆಗೆ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕೊಡಮಾಡುವ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಪ್ರಾಪ್ತವಾಗಿದೆ. ವಾಮದಪದವು ಬಸ್ತಿಕೋಡಿ ನಿವಾಸಿ ಅಬ್ದುಲ್ ರಹಿಮಾನ್ ಹಾಗೂ ಜಮೀಲಾ ದಂಪತಿಯ … Continue reading ಉದ್ಯಮಿ, ಕೊಡುಗೈ ದಾನಿ, ಸಂಘಟಕ ಹಂಝ ಬಸ್ತಿಕೋಡಿ ಅವರ ಅನನ್ಯ ಸಮಾಜಸೇವೆಗೆ “ಸ್ವಸ್ತಿಸಿರಿ” ರಾಜ್ಯ ಪ್ರಶಸ್ತಿ ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್, ಕರ್ನಾಟಕ)